“
ನೀರು ಬಿಸಿ ಇದ್ದರೆ ಆರಿಸಿ ಕುಡಿಯುತ್ತೇವೆ, ನೀರನ್ನು ಚೆಲ್ಲುವುದಿಲ್ಲ
ಬೆಂಕಿ ಸುಟ್ಟರೆ ಆರಿಸಿ ಬಿಡುತ್ತೇವೆ ,ಬೆಂಕಿ ಮಾಡುವುದನ್ನು ಬಿಡುವುದಿಲ್ಲ
ಅಕ್ಕಿಯಲ್ಲಿ ಸಿಕ್ಕ ಕಲ್ಲನ್ನು ಆರಿಸಿ ಎಸೆಯುತ್ತೇವೆ, ಅಕ್ಕಿಯನ್ನು ಎಸೆಯುವುದಿಲ್ಲ
ಬದುಕಿನಲ್ಲಿ ಆರಿಸುವ ಅವಕಾಶ ಇದ್ದೇ ಇರುತ್ತದೆ, ನಮ್ಮ ಆಯ್ಕೆ ಸರಿಯಾಗಿರಬೇಕು ಅಷ್ಟೇ!!..
✍🏼ಪೂರ್ಣಿಮಾ
”