“
ಮದುವೆ ಎಂಬ ಪವಿತ್ರ ಬಂಧನದಲ್ಲಿ ಬಂದಿಯಾಗುವ ವಧು - ವರರು ಜೊತೆಯಾಗಿ ಅಗ್ನಿ ಕುಂಡ ಸುತ್ತುತ್ತಾ ಏಳು ಹೆಜ್ಜೆಯನ್ನು ಇಡುವ ಸಂಪ್ರದಾಯ ನಮ್ಮ ಹಿಂದು ಸಂಸ್ಕೃತಿಯಲ್ಲಿದೆ.ಏಳು ಹೆಜ್ಜೆಯು ಅನ್ನ ಸಂವೃದ್ದಿ,ಬಲ ವೃದ್ಧಿ,ಧನ ವೃದ್ಧಿ, ಸುಖ ಸಂತೋಷ,ಪರಿವಾರ ಪಾಲನೆ,ಸಂತಾನ ವೃದ್ಧಿ,ಸ್ನೇಹ ವೃದ್ಧಿ ಎಂಬುದರ ಸಂಕೇತ.ಈ ಏಳು ಪ್ರತಿಜ್ಞೆ ಮಾಡುವ ಮೂಲಕ ನವದಂಪತಿಗಳು ತಮ್ಮ ಹೊಸ ಜೀವನವನ್ನು ಪ್ರಾರಂಭಿಸುತ್ತಾರೆ.
ಚೇತನ ಭಾರ್ಗವ
”