Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

JAISHREE HALLUR

Children Stories Drama Inspirational

3  

JAISHREE HALLUR

Children Stories Drama Inspirational

ರಾಮನ ಸವಾರಿ ಸಂತೆಗೆ ಹೋದದ್ದು"

ರಾಮನ ಸವಾರಿ ಸಂತೆಗೆ ಹೋದದ್ದು"

1 min
167



ರಾಮನ ಸವಾರಿ ಸಂತೆಗೆ ಹೋದದ್ದು"

ಕೆ. ಸದಾಶಿವ ಅವರ ಕತೆಯೊಂದು ಬಹಳ ಪ್ರಸಿಧ್ಧವಾದದದ್ದು.. 

"ರಾಮನ ಸವಾರಿ ಸಂತೆಗೆ ಹೋದದ್ದು"


ಈ ಲೇಖನ ಒಂದು ನವಿರಾದ, ಕಥಾವಸ್ತು. 

ಓರ್ವ ಯುವಕನ ಸುತ್ತ ಹೆಣೆದ ಜೀವನೋತ್ಸಾಹ ತುಂಬಿದ ಸನ್ನಿವೇಶ ಪ್ರಮುಖವಾಗಿದೆ. 

ಹಿರಿಯರ ರಂಪಾಟ, ದಾಂಪತ್ಯ ವಿರಸಗಳು, ಕಥೆಗೆ ಎಲ್ಲಿಲ್ಲದ ಮೆರುಗು ತಂದಿದೆ. 

ಸರಳ ಭಾಷೆಯಲ್ಲಿ, ಹಗೂರಾದ ಚೇಷ್ಟೆಗಳನ್ನು ಉಲ್ಲೇಖಿಸುತ್ತ, ಯಾವುದೇ ತಂತ್ರಗಳನ್ನು ಬಳಸದೆ, ಚಂದವಾಗಿ ಕಥೆಯನ್ನು ಹೆಣೆಯುತ್ತಾರೆ. 

ಲೇಖಕರಾದ ಕೆ ಸದಾಶಿವ ರವರು, ಮೂಲತಃ ಚಿಕ್ಕಮಗಳೂರಿನವರಾಗಿದ್ದು, ಮೈಸೂರಿನ ವಿಶ್ವವಿದ್ಯಾಲಯದಲ್ಲಿ ಎಂ. ಎಸ್. ಸಿ ಪಧವಿ ಪಡೆದಿದ್ದಾರೆ. ಅವರ ಅನೇಕ ಕೃತಿಗಳಾದ 

" ನಲ್ಲಿಯಲ್ಲಿ ನೀರು ಬಂದಿತು", 

ಇದಕ್ಕೆ ರಾಜ್ಯ ಪ್ರಶಸ್ತಿ ಬಂದಿದೆ. 

ಮತ್ತು ಈ ಕತೆಯನ್ನು ಫಿಲಂ ಇನ್ಸಿಟ್ಟೂಟಿನವರು ಚಲನಚಿತ್ರವಾಗಿಸಿದ್ದಾರೆ.. 


"ರಾಮನ ಸವಾರಿ ಸಂತೆಗೆ ಹೋದ" ಕಥೆ ಅತ್ಯುತ್ತಮವಾಗಿ, ಸುಂದರವಾಗಿ ಮೂಡಿದೆ. ಓದುಗರ ಮನ ಸೆಳೆಯುವಲ್ಲಿ, ಯಶಸ್ವಿಯಾಗಿದೆ. ವಸ್ತುವಿನ ದೃಷ್ಟಿಯಿಂದ ನೋಡಿದರೆ, ಜೀವನೋತ್ಸಾಹ ತುಂಬಿರುವ ಹುಡುಗನ ದೃಷ್ಟಿಗೆ ಪ್ರಾಧಾನ್ಯವಿತ್ತು, ಹಿರಿಯರ ಬದುಕಿನ ಗೊಂದಲಗಳಿಗೆ ಸಹಜವಾಗಿ ವಿಡಂಬಿಸುತ್ತಾ ಕತೆಯನ್ನು ಎಳೆಎಳೆಯಾಗಿ, ಹಾಸ್ಯವನ್ನೂ ಒಳಗೂಡಿಸಿಕೊಂಡಿದೆ. ಓದುಗರ ಮನ ಗೆಲ್ಲುವ ಬರಹವೆನ್ನಬಹುದು. 

ಧನ್ಯವಾದಗಳು… 



Rate this content
Log in