Gireesh pm Giree

Inspirational Others Children

3.0  

Gireesh pm Giree

Inspirational Others Children

ಮುಂಗಾರು ನೆನಪಿದೆ ಸುಮಾರು

ಮುಂಗಾರು ನೆನಪಿದೆ ಸುಮಾರು

1 min
133



ಜೂನ್ ತಿಂಗಳು ಬಂದರೆ ಸಾಕು ಬಾಡಿದ ಇಳೆಗೆ ಮಳೆಯಿಂದ ಎಲ್ಲೆಲ್ಲೂ ಹಸಿರ ಕಳೆ . ಮೈ ತುಂಬಿ ಹರಿವ ಹೊಳೆ.ರೈತನಿಗೆ ಹೊಲ ಉಳುವ ಕಾತುರ. ತುಂಟ ಮಕ್ಕಳಿಗೆ ಹರಿವ ನೀರಲ್ಲಿ ದೋಣಿ ಬಿಡುವ ಆತುರ. ಇನ್ನು ತಾಯಿಯಂದಿರಿಗೆ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ಸಡಗರ. ಹೀಗೆ ಈ ಮಳೆಗಾಲ ಬಂದರೆ ಸಾಕು ನಮ್ಮಲ್ಲಿ ಆ ಬಾಲ್ಯದ ದಿನವನ್ನು ಪುನಃ ನೆನಪಿಸುತ್ತದೆ. ಅಂದುಬಿಟ್ಟ ದೋಣಿಯ ಸಾಲುಗಳು ಇಂದು ಕೂಡ ನೆನಪಿನ ಸಾಲು ಗಳಾಗಿಯೇ ಮನದಲ್ಲಿ ಉಳಿದಿದೆ. ಮುಂಗಾರುಮಳೆ ನನ್ನ ಮನದಲ್ಲಿ ಹರಿಸಿತು ನೆನಪಿನ ಹೊಳೆ ಎಂದರೂ ತಪ್ಪಾಗದು.




Rate this content
Log in

Similar kannada story from Inspirational